ಗುರು

ಬುದ್ಧಿ ತಿಳಿಯದ ಮೂಢ ನಾನಿರೆ
ಬಿದ್ದುಕೊಂಡಿರಲರಿವು ಮೂಡದೆ
ಪೆದ್ದನಿವನೆಂದೆನ್ನ ಜರಿಯುತ ಜಗವು ನಗುತಿರಲು |
ಬುದ್ಧನಂದದಿ ನೀನು ಬಂದಂ
ದೆದ್ದು ನಿಲ್ಲಿಸಿ ಬುದ್ಧಿ ಪೇಳುತ
ಲುದ್ಧರಿಸಿ ನೀ ಹರಸಿ ಕಳುಹಿದೆ ಗುರುವೆ ಕರುಣಾಳು ||

೦೫/೦೯/೨೦೧೮



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ