ಗೊಮ್ಮಟೇಶ್ವರ

ಅಳಿದು ಹೋಗುವ ಮರ್ತ್ಯ ಲೋಕದಿ
ಬಲವು ರಾಜ್ಯವು ಸೊಗವ ಕೊಡುವುದೆ
ಹಲವು ಸಾಧಿಸೆ ವೆರ್ತವೆಂಬುದನರಿತ ಬಾಹುಬಲಿ|
ಉಳಿವತೀಂದ್ರಿಯ ಸುಖವ ಪಡೆಯಲು
ಕಳೆದು ಬದುಕಿನ ಮೋಹವೆಲ್ಲವ
ಸುಲಭದಿಂದಲಿ ಭವದ ಬಂಧವ ಕೆಡುಹಿ ನಿಂತಿಹನು||

೧೦/೦೪/೨೦೧೯



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ