ಅನುವಾದ-೪

 ಕಾಳಿದಾಸ:

ಇಹ ನಿವಸತಿ ಮೇರುಃ ಶೇಖರಃ ಕ್ಷ್ಮಾಧರಾಣಾಂ
ಇಹ ವಿನಿಹತ ಭಾರಾಸ್ಸಾಗರಾ ಸಪ್ತ ಚಾನ್ಯೇ|
ಇದಮಹಿಮತಿಭೋಗಸ್ತಂಭವಿಭ್ರಾಜಮಾನಾಂ 
ಧರಣಿತಲಮಿಹೈವ ಸ್ಥಾನಮಸ್ಮದ್ವಿಧಾನಾಮ್||

ಅನುವಾದ:
ಇದೇ ಜಾಗದಲಿ ಬೆಟ್ಟದೊಡೆಯ ಮಾಮೇರು ನಿಂತನಲ್ಲ
ಇಲ್ಲೇಳು ಜಲಧಿಗಳು ಭಾರವಿಳಿಸಿ ಹಗುರವಾದವೆಲ್ಲ
ಇದೇ ತಾನೆ ಕಂಗೊಳಿಸುತಿಹುದು ಶೇಷನಾಧಾರದಿಂದ
ಈ ಭೂಮಿಯಲ್ಲಿ ಆಸೀನನಾಗೆ ಅದೇ ನಮಗೆ ಚಂದ||
[೪]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ