ಅನುವಾದ-೩

 ಬಿಲ್ಹಣ: 
ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ
ಭಿಕ್ಷುರ್ನಷ್ಟೋ ಭೀಮಸೇನೋಪಿ ನಷ್ಟಃ|
ಭುಕ್ಕುಂಡೋಹಂ ಭೂಪತಿ ತ್ವಂ ಹಿ ರಾಜಾ
ಭಂಭಾವಲ್ಯಾಂ ಅಂತಕ ಸನ್ನಿವಿಷ್ಟಃ||

ಅನುವಾದ: 
ಭಟ್ಟಿ ಭಾರವಿಗಳೆಲ್ಲ ಮುಗಿಸಿದರು ತಮ್ಮ ಜೀವ ಯಾನ
ಭಿಕ್ಷು ಪ್ರಾಣವನು ತ್ಯಜಿಸಿ ತೆರಳಿದನು, ಬಳಿಕ ಭೀಮಸೇನ||
ನಾನು ಭುಕ್ಕುಂಡ, ನೀನು ಭೂಪತಿಯು; ಸರತಿ ಸಾಲಿನಲ್ಲಿ
ಮೇಲೆ ಕುಳಿತಿರುವ ಯಮನು ಗಣಿಸುತಿಹ ಭಭಾಭಿಭೀ ಬಳ್ಳಿ||‌‌
[೩]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ